Spread The Love

ಆವತ್ತು ಯಾವವಾರ ಇತ್ತು ಗೂತ್ತಿಲ್ಲ ಸರಿಯಾಗಿ ಬಿದ್ದೆ, ತೀರುಗಿ ನೂಡುವಂತಾಹ ಹುಡುಗಿಯೆನಲ್ಲಾ ಆದರು ಏನೋ ಒಂತರಹದ ಸೇಳೆತಾ ಅವಳ ಕಪ್ಪು ಕಾಡಿಗೆ ಕಣ್ಣು ಸನ್ನೆಮಾಡಿ ಕರೆಯುತ್ತಿದ್ದವು ಸ್ವರ್ಗದ ಹೊನಲನ್ನು ತೂರಿಸಲು. ನನ್ನ ಮನಸ್ಸನ್ನು ಕದ್ದ ಕಳ್ಳಿಯು ಆಕೆ. ಕೇಂದ್ರ ಬಸ್ ನಿಲ್ದಾಣದಿಂದ ಎಲ್ಲಿ ಮಾಯವಾದಳೋ ತಿಳಿಯಲಿಲ್ಲ.

ಆ ದಿನ ಹೇಗೆ ಕಳೆಯಿತೋ ತಿಳಿಯಲಿಲ್ಲಾ. ನಮ್ಮ ಮನೆಯಿಂದ ನನ್ನ ಕಾಲೆಜು ಐದು ಕೀಮಿ ಅಷ್ಟೆ ದಿನಾಲು ಬಸ್‌ನಲ್ಲಿ ಸಂಚರಿಸುವ ನನ್ನ ಬಸ್ ಆ ದಿನ ಮಿಸ್ ಆಗಿತ್ತು. ಕಲಕಂಬ ಮಿನಿ ಬಸ್ ತಂಗುದಾಣದಲ್ಲಿ ಬಸ್‌ಗಾಗಿ ವೇಟ್ ಮಾಡುತ್ತಿದ್ದೆ. ಯಲ್ಲೋ ಚೂಡಿದಾರ ಹಾಕಿಕೊಂಡು ಪಡುವಣದಿಂದ ಬರುತ್ತಿರುವ ಸುಂದರಿವನ್ನು ನೋಡಿ ಕ್ಷಣ ದಂಗಾಗಿ ಹೊದೆ. ಅರೇ..! ಇವಳೆ ಆ ಕೆಂಗುಲಾಬಿ ಹುಡುಗಿ ಆ ದಿನ ನಮ್ಮ ಕಾಲೆಜಿನ ಯೂತ್ ಪೇಸ್ಟೆನಲ್ಲಿ ನೊಡಿದ್ದು. ಅವಳ ಜೊತೆ ಮಾತನಾಡಬೇಕು ಅಂದು ಎಷ್ಟು ಹೊಡಿಕ್ಕಿದರು ಸಿಗಲ್ಲಿಲ್ಲಾ ಅಂದು ಆದರೆ ಇವತ್ತು ಇಲ್ಲಿ ಹೇಗೆ, ಅವಳ ಸೌಂದರ್ಯವನ್ನು ನನ್ನಿಂದ ಬಣ್ಣಿಸಲು ಆಗದು ಒಂದು ವೇಳೆ ಸೆಕ್ಸಿ÷್ಪಯರ್, ಗಾಲ್ಲಿಬ ಇದ್ದಿದರೆ ಇವಳ ಮೇಲೆ ಕವಿತೆಗಳ ಹೂಮಳೆನೆ ಹರಿಸುತ್ತಿದ್ದರು.

By navakarnatakatimes

NKT (Navakarnataka Times) News Kannada is a news and media company based in Vijayapura, Belgaum Karnataka. Its registration with the Government of India

Leave a Reply

Your email address will not be published. Required fields are marked *